ಆಳಂದ| ಬಿಜೆಪಿ, ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆ

Date:

Share post:

ಕಲಬುರಗಿ: ಆಳಂದ ತಾಲ್ಲೂಕಿನ ವಿಧಾನಸಭಾ ಮತಕ್ಷೇತ್ರದ ಎಲೆನಾವದಗಿ ಹಾಗೂ ಬೋಳನಿ ಗ್ರಾಮದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಮಂಗಳವಾರ ಕೆಎಂಎಫ್ ಅಧ್ಯಕ್ಷ ಆರ್.ಕೆ ಪಾಟೀಲ್ ನೇತೃತ್ವದಲ್ಲಿ ಕಾಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಮುಖಂಡರಾದ ಬಾಬುರಾವ್ ಕುಲ್ಕರ್ಣಿ, ಜೆಡಿಎಸ್ ಯುವ ಘಟಕದ ಆಳಂದ ತಾಲೂಕು ಅಧ್ಯಕ್ಷರಾಗಿದ್ದ ಶರಣು ಕುಲಕರ್ಣಿ, ಶರಣಬಸಪ್ಪ ಉಜಳಂಬೆ, ಶ್ರೀನಿವಾಸ ರೆಡ್ಡಿ, ರವಿ ಪೂಜಾರಿ, ಶಾಂತಕುಮಾರ್ ಪೂಜಾರಿ, ಸುದೀಪ ನಡಗೇರಿ, ಪ್ರಜ್ವಲ ಕೋಟನೂರು, ಪ್ರಣೀತ ಸನ್ನದೇ, ಶಿವಕುಮಾರ್ ಪೂಜಾರಿ, ಅಪ್ಪು ವಾಗ್ಮರೆ, ಪ್ರಶಾಂತ್, ಶರಣಬಸಪ್ಪ, ಸಂದೀಪ್, ಇರ್ಫಾನ್, ಆಕಾಶ್ ಅವರು ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ವೇಳೆ ರುಕ್ಮಣಗೌಡ ಪಾಟೀಲ್, ಶರಣು ಪವಾಡಶೆಟ್ಟಿ, ಸಿದ್ದರಾಮ್ ಕುಲಕರ್ಣಿ, ಮಲ್ಲಿನಾಥ್ ಹತ್ತರಕಿ, ಗಣಪತಿರಾವ್ ಪಾಟೀಲ್,ರಾಜು ಚೌವಣ ಗ್ರಾಮ ಪಂಚಾಯಿತಿ ಅಧ್ಯಕ್ಷರೂ ಮುನ್ನೊಳ್ಳಿ, ನಂದಕುಮಾರ ಬುಜುರ್ಕೆ , ಸೂರ್ಯಕಾಂತ ಸರಸಂಭಿ ಹಳ್ಳಿಸಲಗರ, ಸುಲ್ತಾನಪ್ಪ ವಗ್ದೂರಗಿ ,ಮಲ್ಲಿಕಾರ್ಜುನ ದೇವಂತಗಿ, ಕಲ್ಯಾಣಿ ಪೂಜಾರಿ ದೇವಂತಗಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ: ಕಲಬುರಗಿ ಜಿಲ್ಲೆಯ ಪ್ರವಾಸೋದ್ಯಮಕ್ಕಾಗಿ ಮುಖ್ಯಮಂತ್ರಿಗಳಿಂದ ಕಾಫಿ ಟೇಬಲ್ ಪುಸ್ತಕ, ಬ್ರೋಶರ್ ಬಿಡುಗಡೆ

ಕಲಬುರಗಿ: ಕಲಬುರಗಿ ಜಿಲ್ಲೆಯ ಪ್ರವಾಸೋದ್ಯಮವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಪಡಿಸಲು...

ಕಲಬುರಗಿ| ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಿ,ಹೆಚ್ಚು ಅಂಕ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿ: ಭಂವರ್ ಸಿಂಗ್ ಮೀನಾ

ಕಲಬುರಗಿ: ಪ್ರಸಕ್ತ 2025-26ನೇ ಶೈಕ್ಷಣಿಕ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ಇದೇ ಮಾರ್ಚ್ 18...

ಕಲಬುರಗಿ| ಸೆಂಟ್ರಲ್ ಜೈಲಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹ ಹಾಗೂ ಕಡಗಂಚಿ ಕಾರ್ಮೇಲ್ ಜ್ಯೋತಿ ಪಬ್ಲಿಕ್...

ಕಲಬುರಗಿ| ಎಸ್ಸೆಸ್ಸೆಲ್ಸಿ ಪರೀಕ್ಷೆ: ಒತ್ತಡ ಬಿಟ್ಟು ಸಂತೋಷದಿಂದ ಪರೀಕ್ಷೆ ಬರೆಯುವಂತೆ ಜಿಲ್ಲಾಧಿಕಾರಿ ಪತ್ರ

ಕಲಬುರಗಿ: ಪ್ರಸಕ್ತ 2025-26ನೇ ಶೈಕ್ಷಣಿಕ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ಇದೇ ಮಾರ್ಚ್ 18...