ಕಲಬುರಗಿ| ಧಮ್ಮಜ್ಯೋತಿ ಕಾರ್ಯಕ್ರಮಕ್ಕೆ ಮೇಯರ್ ವರ್ಷಾ ಜಾನೆ ಚಾಲನೆ

Date:

Share post:

ಕಲಬುರಗಿ; 69ನೇ ಧಮ್ಮಚಕ್ರ ಪರಿವರ್ತನಾ ನಿಮಿತ್ಯ ಅಂಗವಾಗಿ ರಾಹುಲ್ ಯುವಕ್ ಸಂಘ ಬಸವನಗರ ವತಿಯಿಂದ ಧಮ್ಮಜ್ಯೋತಿ ಕಾರ್ಯಕ್ರಮವನ್ನು ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಿಂದ ಮಾನ್ಯ ಪೂಜ್ಯ ಮಹಾಪೌರರಾದ ವರ್ಷಾ ರಾಜೀವ ಜಾನೆ ರವರು ಚಾಲನೆ ನೀಡಿದರು.

ನಂತರ ತಿಮ್ಮಾಪುರ ಮಾರ್ಗವಾಗಿ,ಕೇಂದ್ರ ಬಸ್ ನಿಲ್ದಾಣ ಮಾರ್ಗವಾಗಿ ಬಸವನಗರ ಕರುಣಾ ಬುದ್ದ ವಿಹಾರ ವರೆಗೆ ತೆರಳಿ ಬುದ್ಧ ವಂದನ ಕಾರ್ಯಕ್ರಮ ಜರುಗಿತು.

 

ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ಕು. ರೇಣುಕಾ ಹೊಳ್ಕರ, ರಾಹುಲ ಯುವಕ ಸಂಘದ ಅಧ್ಯಕ್ಷ ಶಶಿಕಾಂತ್ ಮೂರ್ತಿ,ಸಿದ್ರಾಮ ಬೆಳಕೋಟಿ, ಸೂರ್ಯಕಾಂತ್ ನಿಂಬಳಕರ, ಹಣಮಂತ ಭೋದನ್, ದೇವೇಂದ್ರ ಸಿನ್ನೂರ್, ದಿನೇಶ್ ದೊಡ್ಡಮನಿ, ಮಹೇಶ್ ಸಂಗಾವಿ, ರಮೇಶ ಚಿಮ್ಮಯಿದ್ಲಾಯಿ, ವಿಜಯಕುಮಾರ್ ಶಿಂದೆ, ನವೀನ್ ಬಂಡೆ, ಜಯಾನಂದ್ ಕೊಳ್ಳುರ, ಸಿದ್ದಾರ್ಥ ಸಾಲುಂಕೆ, ಗೌತಮ ಬೇಡಜುರಾಗಿ, ದೇವರಾಜ ನಿಪ್ಪಾಣಿಕರ, ಪೀರಪ್ಪ ಹಾದಿಮನಿ, ಶಿವಕುಮಾರ್ ನಂದಿ, ಮಹೇಶ ಬೇಡಜುರಗಿ,ಕಿರಣ ಚಾರಿ, ಸಚಿನ್ ಬಂಡೆ, ಉಮೇಶ್ ಶೃಂಗೇರಿ, ನಿಂಗರಾಜ ಬಂಡೆ, ಪ್ರವೀಣ ತವಡೆ,ಅನೇಕ ಯುವಕರು ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಕರೆ

ಕಲಬುರಗಿ: ವಿದ್ಯಾರ್ಥಿಗಳುಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡು ತಮ್ಮ ಪ್ರತಿಭೆಯನ್ನು...

ಕಲಬುರಗಿ| ನಮ್ಮ ಕರ್ನಾಟಕ ಸೇನೆಯ ಕಚೇರಿ ಉದ್ಘಾಟನೆ

ಕಲಬುರಗಿ: ನಗರದ ಐವಾನ್-ಏ-ಶಾಹಿನಲ್ಲಿರುವ ವಿಜ್ಜು ವುಮೇನ್ಸ್ ಕಾಲೇಜು ಹತ್ತಿರ ಜಾಜಿ ಕಾಂಪ್ಲೇಕ್ಸ್ನಲ್ಲಿ...

ಕಲಬುರಗಿ| ಗುಲಬರ್ಗಾ ವಿವಿಯಲ್ಲಿ ಶ್ರೀ ಕನಕದಾಸರ 538ನೇ ಜಯಂತ್ಯೋತ್ಸವ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ದಾಸ ಶ್ರೇಷ್ಠ ಶ್ರೀ...

ಕಲಬುರಗಿ| ಅಸ್ಪೃಶ್ಯತೆ ನಿವಾರಣೆಗೆ ಬಾಬಾಸಾಹೇಬರ ವಿಚಾರ ಪ್ರಸಾರ ಅಗತ್ಯ: ಎಚ್.ಟಿ. ಪೋತೆ

ಕಲಬುರಗಿ: “ದೇಶದಲ್ಲಿ ಇಂದಿಗೂ ಅಸ್ಪೃಶ್ಯತೆ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ಕನಕದಾಸರನ್ನು ಹೋರಗೆ ಇಟ್ಟ...