ಕಲಬುರಗಿ| ಧಮ್ಮಜ್ಯೋತಿ ಕಾರ್ಯಕ್ರಮಕ್ಕೆ ಮೇಯರ್ ವರ್ಷಾ ಜಾನೆ ಚಾಲನೆ

Date:

Share post:

ಕಲಬುರಗಿ; 69ನೇ ಧಮ್ಮಚಕ್ರ ಪರಿವರ್ತನಾ ನಿಮಿತ್ಯ ಅಂಗವಾಗಿ ರಾಹುಲ್ ಯುವಕ್ ಸಂಘ ಬಸವನಗರ ವತಿಯಿಂದ ಧಮ್ಮಜ್ಯೋತಿ ಕಾರ್ಯಕ್ರಮವನ್ನು ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಿಂದ ಮಾನ್ಯ ಪೂಜ್ಯ ಮಹಾಪೌರರಾದ ವರ್ಷಾ ರಾಜೀವ ಜಾನೆ ರವರು ಚಾಲನೆ ನೀಡಿದರು.

ನಂತರ ತಿಮ್ಮಾಪುರ ಮಾರ್ಗವಾಗಿ,ಕೇಂದ್ರ ಬಸ್ ನಿಲ್ದಾಣ ಮಾರ್ಗವಾಗಿ ಬಸವನಗರ ಕರುಣಾ ಬುದ್ದ ವಿಹಾರ ವರೆಗೆ ತೆರಳಿ ಬುದ್ಧ ವಂದನ ಕಾರ್ಯಕ್ರಮ ಜರುಗಿತು.

 

ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ಕು. ರೇಣುಕಾ ಹೊಳ್ಕರ, ರಾಹುಲ ಯುವಕ ಸಂಘದ ಅಧ್ಯಕ್ಷ ಶಶಿಕಾಂತ್ ಮೂರ್ತಿ,ಸಿದ್ರಾಮ ಬೆಳಕೋಟಿ, ಸೂರ್ಯಕಾಂತ್ ನಿಂಬಳಕರ, ಹಣಮಂತ ಭೋದನ್, ದೇವೇಂದ್ರ ಸಿನ್ನೂರ್, ದಿನೇಶ್ ದೊಡ್ಡಮನಿ, ಮಹೇಶ್ ಸಂಗಾವಿ, ರಮೇಶ ಚಿಮ್ಮಯಿದ್ಲಾಯಿ, ವಿಜಯಕುಮಾರ್ ಶಿಂದೆ, ನವೀನ್ ಬಂಡೆ, ಜಯಾನಂದ್ ಕೊಳ್ಳುರ, ಸಿದ್ದಾರ್ಥ ಸಾಲುಂಕೆ, ಗೌತಮ ಬೇಡಜುರಾಗಿ, ದೇವರಾಜ ನಿಪ್ಪಾಣಿಕರ, ಪೀರಪ್ಪ ಹಾದಿಮನಿ, ಶಿವಕುಮಾರ್ ನಂದಿ, ಮಹೇಶ ಬೇಡಜುರಗಿ,ಕಿರಣ ಚಾರಿ, ಸಚಿನ್ ಬಂಡೆ, ಉಮೇಶ್ ಶೃಂಗೇರಿ, ನಿಂಗರಾಜ ಬಂಡೆ, ಪ್ರವೀಣ ತವಡೆ,ಅನೇಕ ಯುವಕರು ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಜಿಲ್ಲೆಯಾದ್ಯಂತ ಮತದಾರರ ವಿಶೇಷ ಮಿಂಚಿನ ನೋಂದಣಿ ಅಭಿಯಾನ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಈಗಾಗಲೇ...

ಕಲಬುರಗಿ| ಸಿಲಿಂಡರ್ ಸ್ಫೋಟ; ಅದೃಷ್ಟವಶಾತ್ ನಾಲ್ವರು ಪಾರು

ಕಲಬುರಗಿ: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಣ ಸೇರಿದಂತೆ...

ಕಲಬುರಗಿ| ದಾರಿದ್ರ್ಯ ರಹಿತ ಸಮಾಜ ನಮ್ಮೆಲ್ಲರ ಕನಸು: ಡಾ.ಜ್ಯೋತಿ.ಕೆ.ಎಸ್

ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ...

ಕಲಬುರಗಿ| ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ

ಕಲಬುರಗಿ: ನೈಸರ್ಗಿಕ ಸಂಪತನ್ನು ಹಿತ-ಮಿತವಾಗಿ ಬಳಕೆ ಮಾಡದೆ ಮಾನವ ದುರಾಸೆಯಿಂದ ಅವ್ಯಾಹತವಾಗಿ...