ಕಲಬುರಗಿ| ರಂಗಾಯಣದ ರೆಪರ್ಟರಿಗೆ ತಂತ್ರಜ್ಞರು ಹಾಗೂ ಕಲಾವಿದರ ಹುದ್ದೆಗಳಿಗೆ ಆಯ್ಕೆ: ಸುಜಾತಾ ಜಂಗಮಶೆಟ್ಟಿ

Date:

Share post:

ಕಲಬುರಗಿ: ಕಲಬುರಗಿ ರಂಗಾಯಣದ ರೆಪರ್ಟರಿಗೆ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ತಂತ್ರಜ್ಞರು ಹಾಗೂ ಕಲಾವಿದರ ಹುದ್ದೆಗಳಿಗೆ ದಿನಾಂಕ: 29-08-2025 ಹಾಗೂ 30-08-2025 ರಂದು ಸಂದರ್ಶನ ನಡೆಸಿ ಆಯ್ಕೆ ಮಾಡಲಾಗಿದೆ ಎಂದು ಕಲಬುರಗಿ ರಂಗಾಯಣ ನಿರ್ದೇಶಕರಾದ ಡಾ. ಸುಜಾತಾ ಜಂಗಮಶೆಟ್ಟಿ ಅವರು ತಿಳಿಸಿದ್ದಾರೆ.

ಆಯ್ಕೆಯಾದ ತಂತ್ರಜ್ಞರ ವಿವರ ಇಂತಿದೆ. ರಾಜಕುಮಾರ್ ಎಸ್.ಕೆ. ಕಲಬುರಗಿ (ರಂಗಸಜ್ಜಿಕೆ ವಿಭಾಗ) ಹಾಗೂ ಶ್ರೀನಿವಾಸ ಲಕ್ಷ್ಮಣ ದೋರನಹಳ್ಳಿ ಯಾದಗಿರಿ (ಧ್ವನಿ-ಬೆಳಕು ವಿಭಾಗ).

 

ಆಯ್ಕೆಯಾದ ಕಲಾವಿದರ ವಿವರ ಇಂತಿದೆ: ಭಾಗ್ಯಶ್ರೀ ತಂದೆ ಭೀಮರಾಯ ಕಲಬುರಗಿ, ವಾಣಿಶ್ರೀ ತಂದೆ ಬಸವರಾಜ ಕಲಬುರಗಿ, ಮಹಾಂತೇಶ್ ರಾಯಚೂರು, ಅಭಿಷೇಕ್ ತಂದೆ ಸೋಮನಾಥ ಕಲಬುರಗಿ, ಸಿದ್ದಪ್ಪ ತಂದೆ ಹುಣಚಪ್ಪ ಕಲಬುರಗಿ, ಅಂಬಿಕಾ ತಂದೆ ಸಾಯಿಬಣ್ಣ ಕಲಬುರಗಿ, ಅಂಬ್ರೀಶ ತಂದೆ ಸಾಯಬಣ್ಣ ಕಲಬುರಗಿ, ಮಹೇಶ ತಂದೆ ರಾಜಶೇಖರ ಕಲಬುರಗಿ, ಭೀಮಸಾಗರ ತಂದೆ ಚಂದ್ರಕಾಂತ ಕಲಬುರಗಿ, ಸಾಗರ ತಂದೆ ಮಲ್ಲಿಕಾರ್ಜುನ ಕಲಬುರಗಿ ಹಾಗೂ ರಾಘವೇಂದ್ರ ತಂದೆ ಲಕ್ಷ್ಮಣ ಕಲಬುರಗಿ.

Share post:

spot_imgspot_img

Popular

More like this
Related

ಕಲಬುರಗಿ| ಜಿಲ್ಲೆಯಾದ್ಯಂತ ಮತದಾರರ ವಿಶೇಷ ಮಿಂಚಿನ ನೋಂದಣಿ ಅಭಿಯಾನ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಈಗಾಗಲೇ...

ಕಲಬುರಗಿ| ಸಿಲಿಂಡರ್ ಸ್ಫೋಟ; ಅದೃಷ್ಟವಶಾತ್ ನಾಲ್ವರು ಪಾರು

ಕಲಬುರಗಿ: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಣ ಸೇರಿದಂತೆ...

ಕಲಬುರಗಿ| ದಾರಿದ್ರ್ಯ ರಹಿತ ಸಮಾಜ ನಮ್ಮೆಲ್ಲರ ಕನಸು: ಡಾ.ಜ್ಯೋತಿ.ಕೆ.ಎಸ್

ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ...

ಕಲಬುರಗಿ| ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ

ಕಲಬುರಗಿ: ನೈಸರ್ಗಿಕ ಸಂಪತನ್ನು ಹಿತ-ಮಿತವಾಗಿ ಬಳಕೆ ಮಾಡದೆ ಮಾನವ ದುರಾಸೆಯಿಂದ ಅವ್ಯಾಹತವಾಗಿ...