ಕಲಬುರಗಿ| ರಂಗಾಯಣದ ರೆಪರ್ಟರಿಗೆ ತಂತ್ರಜ್ಞರು ಹಾಗೂ ಕಲಾವಿದರ ಹುದ್ದೆಗಳಿಗೆ ಆಯ್ಕೆ: ಸುಜಾತಾ ಜಂಗಮಶೆಟ್ಟಿ

Date:

Share post:

ಕಲಬುರಗಿ: ಕಲಬುರಗಿ ರಂಗಾಯಣದ ರೆಪರ್ಟರಿಗೆ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ತಂತ್ರಜ್ಞರು ಹಾಗೂ ಕಲಾವಿದರ ಹುದ್ದೆಗಳಿಗೆ ದಿನಾಂಕ: 29-08-2025 ಹಾಗೂ 30-08-2025 ರಂದು ಸಂದರ್ಶನ ನಡೆಸಿ ಆಯ್ಕೆ ಮಾಡಲಾಗಿದೆ ಎಂದು ಕಲಬುರಗಿ ರಂಗಾಯಣ ನಿರ್ದೇಶಕರಾದ ಡಾ. ಸುಜಾತಾ ಜಂಗಮಶೆಟ್ಟಿ ಅವರು ತಿಳಿಸಿದ್ದಾರೆ.

ಆಯ್ಕೆಯಾದ ತಂತ್ರಜ್ಞರ ವಿವರ ಇಂತಿದೆ. ರಾಜಕುಮಾರ್ ಎಸ್.ಕೆ. ಕಲಬುರಗಿ (ರಂಗಸಜ್ಜಿಕೆ ವಿಭಾಗ) ಹಾಗೂ ಶ್ರೀನಿವಾಸ ಲಕ್ಷ್ಮಣ ದೋರನಹಳ್ಳಿ ಯಾದಗಿರಿ (ಧ್ವನಿ-ಬೆಳಕು ವಿಭಾಗ).

 

ಆಯ್ಕೆಯಾದ ಕಲಾವಿದರ ವಿವರ ಇಂತಿದೆ: ಭಾಗ್ಯಶ್ರೀ ತಂದೆ ಭೀಮರಾಯ ಕಲಬುರಗಿ, ವಾಣಿಶ್ರೀ ತಂದೆ ಬಸವರಾಜ ಕಲಬುರಗಿ, ಮಹಾಂತೇಶ್ ರಾಯಚೂರು, ಅಭಿಷೇಕ್ ತಂದೆ ಸೋಮನಾಥ ಕಲಬುರಗಿ, ಸಿದ್ದಪ್ಪ ತಂದೆ ಹುಣಚಪ್ಪ ಕಲಬುರಗಿ, ಅಂಬಿಕಾ ತಂದೆ ಸಾಯಿಬಣ್ಣ ಕಲಬುರಗಿ, ಅಂಬ್ರೀಶ ತಂದೆ ಸಾಯಬಣ್ಣ ಕಲಬುರಗಿ, ಮಹೇಶ ತಂದೆ ರಾಜಶೇಖರ ಕಲಬುರಗಿ, ಭೀಮಸಾಗರ ತಂದೆ ಚಂದ್ರಕಾಂತ ಕಲಬುರಗಿ, ಸಾಗರ ತಂದೆ ಮಲ್ಲಿಕಾರ್ಜುನ ಕಲಬುರಗಿ ಹಾಗೂ ರಾಘವೇಂದ್ರ ತಂದೆ ಲಕ್ಷ್ಮಣ ಕಲಬುರಗಿ.

Share post:

spot_imgspot_img

Popular

More like this
Related

ಕಲಬುರಗಿ| ವಿ.ಜಿ ವುಮನ್ಸ್ ಕಾಲೇಜಿನಲ್ಲಿ ವಿಶ್ವ ಮಾತೃ ಭಾಷೆ ದಿನಾಚರಣೆ ಆಚರಣೆ

ಕಲಬುರಗಿ: ಕಲಬುರಗಿ ನಗರದ ಪ್ರತಿಷ್ಠಿತ ಮಹಿಳಾ ಮಹಾವಿದ್ಯಾಲಯವಾದ ಶ್ರೀಮತಿ ವೀರಮ್ಮ ಗಂಗಸಿರಿ...

ಕಲಬುರಗಿ| ಎರಡು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ

ಕಲಬುರಗಿ: ಸೋಮವಾರದಿಂದ ಪ್ರಾರಂಭವಾದ 22ನೆಯ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು...

ಕಲಬುರಗಿ ಜಿಲ್ಲೆಯನ್ನು ರಾಜ್ಯದ ಉಪರಾಜಧಾನಿಯನ್ನಾಗಿ ಘೋಷಿಸಿ: ಮುಡುಬಿ ಗುಂಡೇರಾವ

ಕಲಬುರಗಿ: ಕಲಬುರಗಿ ನಗರವನ್ನು ಕೇವಲ ಪ್ರಾದೇಶಿಕ ಕೇಂದ್ರವಾಗಿ ನೋಡದೆ, ಈ ಭಾಗದ...

ಕಲಬುರಗಿ| ಶಿಕ್ಷಣದ ಜ್ಯೋತಿ ಹೊತ್ತಿಸಿದ ಮಹಾದೇವಪ್ಪ ರಾಂಪುರೆ: ಡಾ.ಮಹೇಶ ಗಂವ್ಹಾರ

ಕಲಬುರಗಿ: ಅಂದಿನ ಹೈದ್ರಾಬಾದ್ ಕರ್ನಾಟಕದಲ್ಲಿ ಶಿಕ್ಷಣದ ಜ್ಯೋತಿ ಹೊತ್ತಿಸಿದ ಪುಣ್ಯಾತ್ಮ ಮಹಾದೇವಪ್ಪ...