ಕಲಬುರಗಿ| ರೋಟರಿ ಕ್ಲಬ್ ಆಫ್ ಗುಲಬರ್ಗಾ ಸಖಿ ನೂತನ ಪದಾಧಿಕಾರಿಗಳ ಪದಗ್ರಹಣ 

Date:

Share post:

ಕಲಬುರಗಿ: ವರ್ಷ 2025-26ನೇ ಸಾಲಿನ ರೋಟರಿ ಕ್ಲಬ್ ಆಫ್ ಗುಲಬರ್ಗಾ ಸಖಿ ವತಿಯಿಂದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ ರೋಟರಿ ಪಾಲ್ ಹರೀಸ್ ಆಡಿಟೋರಿಮ್‍ನಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾದ ಮಾಜಿ ಡಿಸ್ಟ್ರಿಕ್ಟ ಗರ್ವನರ್ ಮಾಣಿಕ ಪವಾರ, ನೂತನ ಅಧ್ಯಕ್ಷರಾದ ರೇಣುಕಾತಾಯಿ ರಾಠೋಡ, ಕಾರ್ಯದರ್ಶಿಯಾಗಿ ಡಾ. ದಿಪ್ತಿ ಅಯ್ಯರ್ ಪದಗ್ರಹಣ ಕಾರ್ಯಕ್ರಮದ ನೇತೃತ್ವ ವಹಿಸಿದರು.

2025-26ನೇ ಸಾಲಿನ ಅಧ್ಯಕ್ಷ ರೇಣುಕಾತಾಯಿ ರಾಠೋಡ, ಕಾರ್ಯದರ್ಶಿ ಡಾ. ದಿಪ್ತಿ ಅಯ್ಯರ್, ಟ್ರೇಜರರ್ ಮೊಹಿನಿ ಜಿಡಗೇಕರ್, ಮಾಜಿ ಅಧ್ಯಕ್ಷರಾದ ರೋಹಿಣಿ ಯಳಸಂಗೀಕರ್, ಮಾಜಿ ಕಾರ್ಯದರ್ಶಿ ಲತಾ ಪಿ. ದೇಶಪಾಂಡೆ, ಪ್ರಸಿಡೆಂಟ್ ಇಲೇಕ್ಟ ಪ್ರಿಯಾಂಕ ಮುಗಳಿ, ಜಾಂಯಿಟ್ ಸೇಕ್ರೆಟರಿ ಮಾದವಿ ಟೆಂಗಳಿ, ಸಾಜರ್ಂಟ್ ಆಟ ಆಮರ್ಸ್ ಯೋಜನಾ ಸಾಂಬ್ರಾಣಿ, ಮೇಮಬರಶೀಪ ಡೆವಲ್ಪಮೆಂಟ ಶ್ವೇತಾ ಮಾನಕರ, ಗ್ರಿಟಿಂಗ್ ಮತ್ತು ಸರ್ವಿಸ್ ಪೆÇ್ರೀಜೆಕ್ಟ-ಉಮಾ ಗಚ್ಚಿನಮನಿ, ವೆಬ್ ಮತ್ತು ಕಮ್ಯನಿಕೇಶನ್ ಸುಶಮಾ ಹಡಗೀಲಮಠ, ಯೂಥ್ ಸರ್ವಿಸ್ ಡಾ. ಜ್ಯೋತಿ ತೇಗನೂರ, ರೋಟರಿ ಫೌಂಡೇಶನ ಪ್ರೀತಿ ಮಾನಕರ, ಪೆÇೀಲಿಯೋ ಪ್ಲಸ್ ಲತಾ ದೇಶಪಾಂಡೆ, ಸೇವನ್ ಏವಿನ್ಯುಸ್ ಫೋಕಸ್ ರೋಹಿಣಿ ಯಳಸಂಗೀಕರ್, ಲಿರ್ಸಿ ಅನುರಾಧಾ ಕುಮಾರಸ್ವಾಮಿ, ಕಾನ್ಫರೇಸ್ ಮತ್ತು ಇವೆಂಟ್ ಪ್ರಮೋಶನ ಯೋಜನಾ ಸಾಂಬ್ರಾನಿ, ರೈಲಾ ಮತ್ತು ರೀಲಿ ತ್ರಿವೇಣಿ ಹರವಾಳ, ಪಬ್ಲಿಕ್ ಇಮೇಜ್ ಅಮೃತಾ ಫಟಾಟೆ, ಸ್ವಚ್ಛ ಭಾರತ ಮೋಹಿನಿ ಜಿಡಗೇಕರ್, ಗ್ರಿಟಿಂಗ್ಸ್ ಚೇರಮನ್ ಉಮಾ ಗಚ್ಚಿನಮನಿ, ಕ್ಲಬ್ ಟ್ರೇನರ್- ಪದ್ಮಾ ಶ್ರೀನಿವಾಸರಾವ ಸದಸ್ಯರಾಗಿ ಆಯ್ಕೆಯಾದ ಎಲ್ಲಾ ರೋಟರಿ ಸದಸ್ಯರಿಗೆ ಪದಗ್ರಹಣ ವಹಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಡಿಸ್ಟ್ರಿಕ್ಟ್ ಗರ್ವನರ್ ಡಾ. ಗೌತಮ ಜಹಾಗೀದಾರ, ಮನಿಲಾಲ ಪಿ. ಶಹಾ, ಅಸಿಸ್ಟಂಟ್ ಗರ್ವನರ ಮಾಣಿಕ ಮಂದಕನಳ್ಳಿ, ಮಾಜಿ ಅಧ್ಯಕ್ಷರಾದ ರೋಹಿಣಿ ಯಳಸಂಗೀಕರ್, ಮಾಜಿ ಕಾರ್ಯದರ್ಶಿಯಾದ ಲತಾ ದೇಶಪಾಂಡೆ ಹಾಗೂ ರೋಟರಿ ಕೋ-ಆರ್ಡಿನೇಟರ್ ಮಲ್ಲಿಕಾರ್ಜುನ ಬಿರಾದಾರ ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ನುಡಿದಂತೆ ನಡೆಯುವ ಸರ್ಕಾರ‌ ನಮ್ಮದು, ಇದೂವರೆಗೆ 243 ಭರವಸೆ ಈಡೇರಿಸಿದ್ದೇವೆ: ಸಿದ್ದರಾಮಯ್ಯ

ಕಲಬುರಗಿ: ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆ...

ಕಲಬುರಗಿ| ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧ: ಡಿಸಿಎಂ ಡಿ.ಕೆ. ಶಿವಕುಮಾರ್

ಕಲಬುರಗಿ: "ನಮ್ಮ ಪಕ್ಷ ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನ...

ಕಲಬುರಗಿ| ಸುಗಮ ಆಡಳಿತಕ್ಕಾಗಿ ಪ್ರಜಾಸೌಧಗಳ ನಿರ್ಮಾಣ: ಡಾ.ಅಜಯ್ ಧರ್ಮಸಿಂಗ್

ಕಲಬುರಗಿ: ಸುಗಮ ಆಡಳಿತಕ್ಕಾಗಿ ಹೊಸ ತಾಲ್ಲೂಕುಗಳನ್ನು ಘೋಷಣೆ ಮಾಡಲಾಗಿದೆ. ಈ ಭಾಗದ...

ಕಲಬುರಗಿ| ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ನೇಮಕಾತಿ ಮಾಡಿ: ಮಲ್ಲಿಕಾರ್ಜುನ ಖರ್ಗೆ  

ಕಲಬುರಗಿ: ಕಲ್ಯಾಣ ಕರ್ನಾಟಕ ಶೈಕ್ಷಣಿಕವಾಗಿ ಹಿಂದುಳಿಯಲು ಮುಖ್ಯ ಕಾರಣ ಈ ಭಾಗದಲ್ಲಿ...