ಕಲಬುರಗಿ| ರೋಟರಿ ಕ್ಲಬ್ ಆಫ್ ಗುಲಬರ್ಗಾ ಸಖಿ ನೂತನ ಪದಾಧಿಕಾರಿಗಳ ಪದಗ್ರಹಣ 

Date:

Share post:

ಕಲಬುರಗಿ: ವರ್ಷ 2025-26ನೇ ಸಾಲಿನ ರೋಟರಿ ಕ್ಲಬ್ ಆಫ್ ಗುಲಬರ್ಗಾ ಸಖಿ ವತಿಯಿಂದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ ರೋಟರಿ ಪಾಲ್ ಹರೀಸ್ ಆಡಿಟೋರಿಮ್‍ನಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾದ ಮಾಜಿ ಡಿಸ್ಟ್ರಿಕ್ಟ ಗರ್ವನರ್ ಮಾಣಿಕ ಪವಾರ, ನೂತನ ಅಧ್ಯಕ್ಷರಾದ ರೇಣುಕಾತಾಯಿ ರಾಠೋಡ, ಕಾರ್ಯದರ್ಶಿಯಾಗಿ ಡಾ. ದಿಪ್ತಿ ಅಯ್ಯರ್ ಪದಗ್ರಹಣ ಕಾರ್ಯಕ್ರಮದ ನೇತೃತ್ವ ವಹಿಸಿದರು.

2025-26ನೇ ಸಾಲಿನ ಅಧ್ಯಕ್ಷ ರೇಣುಕಾತಾಯಿ ರಾಠೋಡ, ಕಾರ್ಯದರ್ಶಿ ಡಾ. ದಿಪ್ತಿ ಅಯ್ಯರ್, ಟ್ರೇಜರರ್ ಮೊಹಿನಿ ಜಿಡಗೇಕರ್, ಮಾಜಿ ಅಧ್ಯಕ್ಷರಾದ ರೋಹಿಣಿ ಯಳಸಂಗೀಕರ್, ಮಾಜಿ ಕಾರ್ಯದರ್ಶಿ ಲತಾ ಪಿ. ದೇಶಪಾಂಡೆ, ಪ್ರಸಿಡೆಂಟ್ ಇಲೇಕ್ಟ ಪ್ರಿಯಾಂಕ ಮುಗಳಿ, ಜಾಂಯಿಟ್ ಸೇಕ್ರೆಟರಿ ಮಾದವಿ ಟೆಂಗಳಿ, ಸಾಜರ್ಂಟ್ ಆಟ ಆಮರ್ಸ್ ಯೋಜನಾ ಸಾಂಬ್ರಾಣಿ, ಮೇಮಬರಶೀಪ ಡೆವಲ್ಪಮೆಂಟ ಶ್ವೇತಾ ಮಾನಕರ, ಗ್ರಿಟಿಂಗ್ ಮತ್ತು ಸರ್ವಿಸ್ ಪೆÇ್ರೀಜೆಕ್ಟ-ಉಮಾ ಗಚ್ಚಿನಮನಿ, ವೆಬ್ ಮತ್ತು ಕಮ್ಯನಿಕೇಶನ್ ಸುಶಮಾ ಹಡಗೀಲಮಠ, ಯೂಥ್ ಸರ್ವಿಸ್ ಡಾ. ಜ್ಯೋತಿ ತೇಗನೂರ, ರೋಟರಿ ಫೌಂಡೇಶನ ಪ್ರೀತಿ ಮಾನಕರ, ಪೆÇೀಲಿಯೋ ಪ್ಲಸ್ ಲತಾ ದೇಶಪಾಂಡೆ, ಸೇವನ್ ಏವಿನ್ಯುಸ್ ಫೋಕಸ್ ರೋಹಿಣಿ ಯಳಸಂಗೀಕರ್, ಲಿರ್ಸಿ ಅನುರಾಧಾ ಕುಮಾರಸ್ವಾಮಿ, ಕಾನ್ಫರೇಸ್ ಮತ್ತು ಇವೆಂಟ್ ಪ್ರಮೋಶನ ಯೋಜನಾ ಸಾಂಬ್ರಾನಿ, ರೈಲಾ ಮತ್ತು ರೀಲಿ ತ್ರಿವೇಣಿ ಹರವಾಳ, ಪಬ್ಲಿಕ್ ಇಮೇಜ್ ಅಮೃತಾ ಫಟಾಟೆ, ಸ್ವಚ್ಛ ಭಾರತ ಮೋಹಿನಿ ಜಿಡಗೇಕರ್, ಗ್ರಿಟಿಂಗ್ಸ್ ಚೇರಮನ್ ಉಮಾ ಗಚ್ಚಿನಮನಿ, ಕ್ಲಬ್ ಟ್ರೇನರ್- ಪದ್ಮಾ ಶ್ರೀನಿವಾಸರಾವ ಸದಸ್ಯರಾಗಿ ಆಯ್ಕೆಯಾದ ಎಲ್ಲಾ ರೋಟರಿ ಸದಸ್ಯರಿಗೆ ಪದಗ್ರಹಣ ವಹಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಡಿಸ್ಟ್ರಿಕ್ಟ್ ಗರ್ವನರ್ ಡಾ. ಗೌತಮ ಜಹಾಗೀದಾರ, ಮನಿಲಾಲ ಪಿ. ಶಹಾ, ಅಸಿಸ್ಟಂಟ್ ಗರ್ವನರ ಮಾಣಿಕ ಮಂದಕನಳ್ಳಿ, ಮಾಜಿ ಅಧ್ಯಕ್ಷರಾದ ರೋಹಿಣಿ ಯಳಸಂಗೀಕರ್, ಮಾಜಿ ಕಾರ್ಯದರ್ಶಿಯಾದ ಲತಾ ದೇಶಪಾಂಡೆ ಹಾಗೂ ರೋಟರಿ ಕೋ-ಆರ್ಡಿನೇಟರ್ ಮಲ್ಲಿಕಾರ್ಜುನ ಬಿರಾದಾರ ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ ಸೆಂಟ್ರಲ್ ಜೈಲಿನಿಂದ ಮೂವರು ಕೈದಿಗಳ ಪರಾರಿ; ತೀವ್ರ ಶೋಧ ಆರಂಭ

ಕಲಬುರಗಿ: ನಗರದ ಜೇವರ್ಗಿ ರಸ್ತೆಯಲ್ಲಿರುವ ಸೆಂಟ್ರಲ್ ಜೈಲಿನಿಂದ ಕೊಲೆ ಪ್ರಕರಣಗಳಲ್ಲಿ ಶಿಕ್ಷೆ...

ಕಲಬುರಗಿ| ಎಸ್ಐಆರ್: ಶೇ.100ರಷ್ಟು ಗಣತಿ ನಮೂನೆ ವಿತರಣೆ ಮಾಡಿ: ವಿ.ಅನ್ಬುಕುಮಾರ್

ಕಲಬುರಗಿ: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಿ.ಎಲ್.ಓ.ಗಳು ತಮ್ಮ ಬಳಿ...

ಕಲಬುರಗಿಗೆ ನಿರಂತರ ನೀರು ಪೂರೈಕೆ ಯೋಜನೆಯ ಕಾಮಗಾರಿ ಮುಗಿಸಿ: ಸಚಿವ ಯತೀಂದ್ರ ಸಿದ್ಧರಾಮಯ್ಯ ವಾರ್ನಿಂಗ್

ಕಲಬುರಗಿ: ಕಲಬುರಗಿ ಮಹಾನಗರಕ್ಕೆ ನಿರಂತರ ಕುಡಿಯುವ ನೀರು ಪೂರೈಕೆ 24x7 ಯೋಜನೆಯ...

Kalaburagi| ಊಟ ಸೇವನೆಯಿಂದ ಮಕ್ಕಳ ಅಸ್ವಸ್ಥ ಪ್ರಕರಣ: ಶಾಲೆಯ ಪ್ರಭಾರಿ ಪ್ರಾಂಶುಪಾಲ, ವಾರ್ಡನ್ ಅಮಾನತ್ತು

ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ...