ಕಲಬುರಗಿ: ನಗರದ ಅಯಾಜ್ ಆರ್ಟ್ ಗ್ಯಾಲರಿಯಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತ ಬಾಬುರಾವ್ ಹೆಚ್ ಮತ್ತು ಕರ್ನಾಟಕ ಲಲಿತಕಲಾ ಅಕಾಡೆಮಿ ವಾರ್ಷಿಕ ಪ್ರಶಸ್ತಿ ವಿಜೇತ ರೆಹಮಾನ್ ಪಟೇಲ್ ಅವರನ್ನು ಕಲಬುರಗಿ ಕಲಾವಿದ ಗೆಳೆಯರು ಸನ್ಮಾನಿಸಿ, ಗೌರವಿಸಿದರು.
ಈ ಸಂದರ್ಭದಲ್ಲಿ ಗಂಗಾಧರ ಎಂ, ರಾಜಶೇಖರ್ ಎಸ್, ಟಿ ದೇವೇಂದ್ರ, ಮೊಹಮ್ಮದ್ ಅಯಾಜುದ್ದೀನ್ ಪಟೇಲ್, ಗೋಪಿ ಕುಲಕರ್ಣಿ, ಗಜನ್ಫರ್ ಇಕ್ಬಾಲ್, ಸೈಯದ್ ಮುಸ್ತಫ, ಮಲ್ಲಿನಾಥ ಚನ್ನಪಗೋಳ, ಬಾಬಾ ಫಕ್ರುದ್ದೀನ್ ಅನ್ಸಾರಿ, ರಾಘವೇಂದ್ರ ಭುರ್ಲಿ, ಯೋಗೀಶ್ ಸಕರ್ಗಿ, ಶೇಖರ ಇಸ್ಮಾಯಿಲ್ ಇಸ್ಮಾಯಿಲ್, ಪಾತನಕೋಡ್, ಶರಣು ಪಾತನಶೆಟ್ ಭುರ್ಲಿ ಉಪಸ್ಥಿತರಿದ್ದರು.