ಕಲಬುರಗಿ| ರೋಟರಿ ಕ್ಲಬ್ ಆಫ್ ಗುಲಬರ್ಗಾ ಸಖಿ ನೂತನ ಪದಾಧಿಕಾರಿಗಳ ಪದಗ್ರಹಣ 

Date:

Share post:

ಕಲಬುರಗಿ: ವರ್ಷ 2025-26ನೇ ಸಾಲಿನ ರೋಟರಿ ಕ್ಲಬ್ ಆಫ್ ಗುಲಬರ್ಗಾ ಸಖಿ ವತಿಯಿಂದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ ರೋಟರಿ ಪಾಲ್ ಹರೀಸ್ ಆಡಿಟೋರಿಮ್‍ನಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾದ ಮಾಜಿ ಡಿಸ್ಟ್ರಿಕ್ಟ ಗರ್ವನರ್ ಮಾಣಿಕ ಪವಾರ, ನೂತನ ಅಧ್ಯಕ್ಷರಾದ ರೇಣುಕಾತಾಯಿ ರಾಠೋಡ, ಕಾರ್ಯದರ್ಶಿಯಾಗಿ ಡಾ. ದಿಪ್ತಿ ಅಯ್ಯರ್ ಪದಗ್ರಹಣ ಕಾರ್ಯಕ್ರಮದ ನೇತೃತ್ವ ವಹಿಸಿದರು.

2025-26ನೇ ಸಾಲಿನ ಅಧ್ಯಕ್ಷ ರೇಣುಕಾತಾಯಿ ರಾಠೋಡ, ಕಾರ್ಯದರ್ಶಿ ಡಾ. ದಿಪ್ತಿ ಅಯ್ಯರ್, ಟ್ರೇಜರರ್ ಮೊಹಿನಿ ಜಿಡಗೇಕರ್, ಮಾಜಿ ಅಧ್ಯಕ್ಷರಾದ ರೋಹಿಣಿ ಯಳಸಂಗೀಕರ್, ಮಾಜಿ ಕಾರ್ಯದರ್ಶಿ ಲತಾ ಪಿ. ದೇಶಪಾಂಡೆ, ಪ್ರಸಿಡೆಂಟ್ ಇಲೇಕ್ಟ ಪ್ರಿಯಾಂಕ ಮುಗಳಿ, ಜಾಂಯಿಟ್ ಸೇಕ್ರೆಟರಿ ಮಾದವಿ ಟೆಂಗಳಿ, ಸಾಜರ್ಂಟ್ ಆಟ ಆಮರ್ಸ್ ಯೋಜನಾ ಸಾಂಬ್ರಾಣಿ, ಮೇಮಬರಶೀಪ ಡೆವಲ್ಪಮೆಂಟ ಶ್ವೇತಾ ಮಾನಕರ, ಗ್ರಿಟಿಂಗ್ ಮತ್ತು ಸರ್ವಿಸ್ ಪೆÇ್ರೀಜೆಕ್ಟ-ಉಮಾ ಗಚ್ಚಿನಮನಿ, ವೆಬ್ ಮತ್ತು ಕಮ್ಯನಿಕೇಶನ್ ಸುಶಮಾ ಹಡಗೀಲಮಠ, ಯೂಥ್ ಸರ್ವಿಸ್ ಡಾ. ಜ್ಯೋತಿ ತೇಗನೂರ, ರೋಟರಿ ಫೌಂಡೇಶನ ಪ್ರೀತಿ ಮಾನಕರ, ಪೆÇೀಲಿಯೋ ಪ್ಲಸ್ ಲತಾ ದೇಶಪಾಂಡೆ, ಸೇವನ್ ಏವಿನ್ಯುಸ್ ಫೋಕಸ್ ರೋಹಿಣಿ ಯಳಸಂಗೀಕರ್, ಲಿರ್ಸಿ ಅನುರಾಧಾ ಕುಮಾರಸ್ವಾಮಿ, ಕಾನ್ಫರೇಸ್ ಮತ್ತು ಇವೆಂಟ್ ಪ್ರಮೋಶನ ಯೋಜನಾ ಸಾಂಬ್ರಾನಿ, ರೈಲಾ ಮತ್ತು ರೀಲಿ ತ್ರಿವೇಣಿ ಹರವಾಳ, ಪಬ್ಲಿಕ್ ಇಮೇಜ್ ಅಮೃತಾ ಫಟಾಟೆ, ಸ್ವಚ್ಛ ಭಾರತ ಮೋಹಿನಿ ಜಿಡಗೇಕರ್, ಗ್ರಿಟಿಂಗ್ಸ್ ಚೇರಮನ್ ಉಮಾ ಗಚ್ಚಿನಮನಿ, ಕ್ಲಬ್ ಟ್ರೇನರ್- ಪದ್ಮಾ ಶ್ರೀನಿವಾಸರಾವ ಸದಸ್ಯರಾಗಿ ಆಯ್ಕೆಯಾದ ಎಲ್ಲಾ ರೋಟರಿ ಸದಸ್ಯರಿಗೆ ಪದಗ್ರಹಣ ವಹಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಡಿಸ್ಟ್ರಿಕ್ಟ್ ಗರ್ವನರ್ ಡಾ. ಗೌತಮ ಜಹಾಗೀದಾರ, ಮನಿಲಾಲ ಪಿ. ಶಹಾ, ಅಸಿಸ್ಟಂಟ್ ಗರ್ವನರ ಮಾಣಿಕ ಮಂದಕನಳ್ಳಿ, ಮಾಜಿ ಅಧ್ಯಕ್ಷರಾದ ರೋಹಿಣಿ ಯಳಸಂಗೀಕರ್, ಮಾಜಿ ಕಾರ್ಯದರ್ಶಿಯಾದ ಲತಾ ದೇಶಪಾಂಡೆ ಹಾಗೂ ರೋಟರಿ ಕೋ-ಆರ್ಡಿನೇಟರ್ ಮಲ್ಲಿಕಾರ್ಜುನ ಬಿರಾದಾರ ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ವನಮಹೋತ್ಸವಕ್ಕೆ ಚಾಲನೆ; ಹಸಿರಿದ್ದರೆ ಉಸಿರು, ಗಿಡ ನೆಟ್ಟು ಪರಿಸರ ಕಾಪಾಡಿ: ಡಾ.ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಭೂಮಿ ಮೇಲೆ ಜೀವನ ನಡೆಸಲು ನಿಸರ್ಗವೇ ಜೀವನಕ್ಕೆ ಆಧಾರವಾಗಿದೆ. ಹಸಿರಿದ್ದರೆ...

ಸೇಡಂ| ಬಿ.ಮಹಾದೇವಪ್ಪ ಪ್ರಶಸ್ತಿಗೆ ಬಣಗಾರ, ಶಿವಾನಂದನ್ ಆಯ್ಕೆ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸೇಡಂ ತಾಲೂಕು ಘಟಕದಿಂದ ಆಚರಿಸುವ...

ಬೆಂಗಳೂರು-ಜರ್ಮನಿ ಕೌಶಲ್ಯ ಸೇತುವೆ ಯೋಜನೆಗೆ ಚಾಲನೆ ನೀಡಿದ ಡಾ. ಶರಣಪ್ರಕಾಶ್‌ ಪಾಟೀಲ್‌

ಫ್ರಾಂಕ್‌ಫರ್ಟ್ (ಜರ್ಮನಿ): ಕರ್ನಾಟಕದ ಕೌಶಲ್ಯಪೂರ್ಣ ಯುವಕರು ಜರ್ಮನಿಯಲ್ಲಿ ಉದ್ಯೋಗವನ್ನು ಹಾಗೂ ರಚನಾತ್ಮಕ,...

ಕಲಬುರಗಿ| ಬಸವಣ್ಣನವರ ತತ್ವ ಸಿದ್ಧಾಂತ ಅಳವಡಿಸಿದರೆ ಆದರ್ಶ ಸಮಾಜ ನಿರ್ಮಾಣ ಸಾಧ್ಯ: ಪಾಟೀಲ್ 

ಕಲಬುರಗಿ: ಬಸವಣ್ಣನವರ ತತ್ವ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಆದರ್ಶ ಸಮಾಜ ನಿರ್ಮಾಣ...