ಕಲಬುರಗಿ: ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಬಿಜೆಪಿ ಸಾಮಾಜಿಕ ಮಾಧ್ಯಮಗಳಲ್ಲಿ ಹಿಟ್ಲರ್ಗೆ ಹೋಲಿಸಿರುವುದನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಕೀಲ ಸರಡಗಿ ಅವರ ನೇತೃತ್ವದಲ್ಲಿ ನಾಗನಹಳ್ಳಿ ರಸ್ತೆಯಿಂದ ಬಿಜೆಪಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ್ದರು.
ಈ ಸಂದರ್ಭದಲ್ಲಿ ಮುಖಂಡರಾದ ಈರಣ್ಣ ಪಾಟೀಲ್ ಝಳಕಿ, ಶಿವಾನಂದ ಹೋನಗುಂಟಿ, ಅಮರ ಶಿರವಾಳ, ಪರಶುರಾಮ ನಾಟಿಕಾರ್, ಕಾರ್ತಿಕ್ ನಾಟಿಕಾರ, ಎಝಜ್ ನಿಂಬಾಳಕರ್, ರಾಜು ಮಳಗಿ, ಟೈಗರ್ ವಿಘ್ನಶ್ವರ್, ಗಣೇಶ್ ನಾಗನಳ್ಳಿ, ಅಸ್ಲಾಂ ಸಿಂದಗಿ, ಅಸ್ವಾನ್, ಶರಫೆÇೀದ್ದಿನ್ ಮಿಸ್ತ್ರಿ, ಕಾರ್ತಿಕ್ ಹೊಸಮನಿ, ಕಿರಣ್ ಚವ್ಹಾಣ, ರಾಮಪ್ರಸಾದ್ ಕಾಂಬಳೆ, ಶೇಖ್ ಸಮರಿನ ಸೇರಿದಂತೆ ಇತರರು ಇದ್ದರು.